ಭಂಡಾರಕೇರಿ ಮಠ,ಉಡುಪಿ
ಶ್ರೀ ವಿದ್ಯೇಶತೀರ್ಥರ ಕೃತಿಗಳು
ಶ್ರೀ ಶ್ರೀಪಾದರ ಗ್ರಾಂಥಿಕ ಕೊಡುಗೆ ವಿದ್ವನ್ಮಾನ್ಯವಾದುದು. ಈವರೆಗೆ ಶ್ರೀ ಶ್ರೀಪಾದರು ಈ ಕೆಳಕಂಡ ಅಪೂರ್ವ ಕೃತಿಗಳನ್ನು ರಚಿಸಿದ್ದಾರೆ.
ಹರಿತತ್ವ ಚೂಡಾಮಣಿ
ಗೀತೆಯಲ್ಲಿ ಪ್ರಾಣತತ್ವ ಮಹಿಮೆ
ಭಾಗವತವು ಬೆಳಗಿದ ವೇದಾಂತ ದೀಪಾವಳಿ
ಅಹಂ ಬ್ರಹ್ಮಾಸ್ಮಿ
ಗುರಿ ಇಲ್ಲದ ದಾರಿ
ಭಗವಂತನ ನೈರ್ಗುಣ್ಯ ನಿರಾಕರಣೆ
ಶಿವರಾತ್ರಿ ರಹಸ್ಯ
ವಾಸುದೇವನಲ್ಲಿ ಗೀತಾಕಟಾಕ್ಷ
ಗೀತಾಸಾರ ಸೌರಭ
ಹರಿತೀರ್ಥ ವಿವೇಕಃ
ಗೀತಾರ್ಥವೈಭವ
ಗಾಯತ್ರಿ ಹೃದಯ
ಗಾಯತ್ರಿಯಲ್ಲಿ ಅಧ್ಯಾತ್ಮದೀಪ
ಗಾಯತ್ರೀಭಾವ ತಿಲಕಂ (ಸಂಸ್ಕೃತ)
ಗಾಯತ್ರಿ ಕಂಡ ರಾಮಾಯಣ
ಕಠತತ್ತ್ವ ಕೌಸ್ತುಭ
ಕಾಠಕತತ್ತ್ವಮಾಲಾ
ಗಾಯತ್ರಿಯಲ್ಲಿ ವ್ಯಾಸಚಿಂತನ
ಭಾಗವತ ರಸಸಂದೇಶ
ಶ್ರೀ ವಿದ್ಯಾಮಾನ್ಯವಂದನಾಷ್ಟಕಮ್