ಆದರಸ್ತತ್ರ ಕರ್ತವ್ಯಃ ಯತ್ರ್ ಭಕ್ತಿಃ ಹರೇರ್ವರಾ ||
ಯಾರಲ್ಲಿ ಭಗವದ್ ಭಕ್ತಿ-ಶ್ರದ್ಧೆಗಳು ಅಧಿಕವಾಗಿರುತ್ತೋ
ಅಂತಹವನಿಗೆ ಗೌರವವನ್ನು ಸಲ್ಲಿಸಬೇಕು' ಇದು ಶ್ರೀ ಮಧ್ವಾಚಾರ್ಯರ ಸಂದೇಶ. ಹೀಗೆ
ಆಧ್ಯಾತ್ಮಿಕ್ ಮೌಲ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಿ ಜಾತಿವ್ಯವಸ್ಥೆ ಎರಡನೆಯ
ಸ್ಥಾನವನ್ನು ನೀಡಿದ ಮತಸ್ಥಾಪಕರು ಶ್ರೀ ಮಧ್ವಾಚಾರ್ಯರು. ಆಚಾರ್ಯರ ಈ ವಿಶಲ
ದೃಷ್ಟಿಯನ್ನು ಬೆಳೆಸಿಕೊಂಡು ಸಂಕುಚಿತಭಾವನಯಿಂದ ಹೊರಬರುವುದು. ಇಂದಿನ ಮಹ್ವ ಸಮಾಜದ
ಕರ್ತವ್ಯವಾಗಿದೆ. ಆದರೆ ಈ ಉದಾರ ದೃಷ್ಟಿಯಿಂದ ಎರಡೂ ಮೌಲ್ಯಗಳು ಕುಸಿಯುವತ್ತ ಸಾದಂತೆ
ಎಚ್ಚರವಹಿಸಬೇಕು.