ಭಂಡಾರಕೇರಿ ಮಠ,ಉಡುಪಿ
 
ಛಾಯಾಚಿತ್ರಗಳು
ವಿದ್ಯೇಶತೀರ್ಥರ ಪೀಠಾರೋಹಣ ರಜತೋತ್ಸವ, ಭಂಡಾರಕೇರಿಮಠ
೧೮,೧೯,೨೦ - ೨ - ೨೦೦೬ ರಂದು ನೆಡೆದ ಕಾರ್ಯಕ್ರಮಗಳು
ಮಠಾಧೀಶರಿಗೆ ಸ್ವಾಗತ
ಶ್ರೀ ವಿದ್ಯಾಪ್ರಸನ್ನತೀರ್ಥರು, ಸುಬ್ರಮಣ್ಯಮಠ 
ಶ್ರೀ ವಿದ್ಯಾಧೀಶ ತೀರ್ಥರು, ಫಲಿಮಾರು ಮಠ
ಶ್ರೀ ಮತ್ಸುಶಮೀಂದ್ರ ತೀರ್ಥರು, ಮಂತ್ರಾಲಯ ಮಠ
ಶ್ರೀ ವಿಶ್ವೇಶ ತೀರ್ಥರು, ಪೇಜಾವರ ಮಠ


ಪ್ರಾರ್ಥನೆ
ದೇವರನಾಮ           
ಸ್ವಾಗತ ನೃತ್ಯ : ''ವಿಶ್ವನಾಯಕ''       
ವೇದಘೋಷ :  ಶ್ರೀ ಧಾಳಿ ಲಕ್ಷ್ಮೀನರಸಿಂಹ ಭಟ್  ,   ಶ್ರೀ ಸತ್ಯನಾರಾಯಣಆಚಾರ್ಯ


ವೇದವ್ಯಾಸ ಪೂಜೆ
                                                                     ಶ್ರೀ ವಿದ್ಯಾಪ್ರಸನ್ನ ತೀರ್ಥರು ಮತ್ತು ಶ್ರೀ ವಿದ್ಯೇಶತೀರ್ಥರು                   
ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ಮತ್ಸುಶಮೀಂದ್ರ ತೀರ್ಥರು ಮತ್ತು ಶ್ರೀ ವಿದ್ಯೇಶ ತೀರ್ಥರು        
ಶ್ರೀ ವಿದ್ಯೇಶ ತೀರ್ಥರು (ವಾಕ್ಯಾರ್ಥ ಗೋಷ್ಠೀ) , ಶ್ರೀ ವಿಶ್ವೇಶ ತೀರ್ಥರು ಮತ್ತು ಶ್ರೀ ವಿದ್ಯೇಶ ತೀರ್ಥರು

ಶ್ರೀ ವಿದ್ಯಾಧೀಶ ತೀರ್ಥರಿಂದ 
ಶ್ರೀಪಾದರುಗಳಿಗೆ ಅಭಿನಂದನೆಗಳು

ಶ್ರೀ ವಿದ್ಯಾಪ್ರಸನ್ನ ತೀರ್ಥರು
ಶ್ರೀ ವಿದ್ಯಾಧೀಶ ತೀರ್ಥರು            
ಶ್ರೀ ಮತ್ಸುಶಮೀಂದ್ರ ತೀರ್ಥರು       
ಶ್ರೀ ವಿಶ್ವೇಶ ತೀರ್ಥರು        

ಉಪನ್ಯಾಸ
ಶ್ರೀರಾಮ- ಶ್ರೀ ನಾರಾಯಣಾಚಾರ್ಯ
ಶ್ರೀಕೃಷ್ಣ - ಶ್ರೀ ರಾಮನಾಥಾಚಾರ್ಯ
ವಿಷ್ಣುಸಹಸ್ರನಾಮ - ಶ್ರೀ ಸತ್ಯನಾರಾಯಣಾಚಾರ್ಯ
ಶ್ರೀವೇದವ್ಯಾಸರು - ಶ್ರೀ ಪ್ರಭಂಜನಾಚಾರ್ಯ
ಉಪನಿಷತ್ತುಗಳಲ್ಲಿ ಏಕದ್ವನಿ - ಶ್ರೀ ಬನ್ನಂಜೆಗೋವಿಂದಾಚಾರ್ಯರು

ಕಾರ್ಯಕ್ರಮ ನಿರೂಪಣೆ
ಶ್ರೀ ವೆಂಕಟೇಶಾಚಾರ್ಯ
ಅಭಿವಂದನ ಭಾಷಣ 
ಶ್ರೀ ಆನಂದತೀರ್ಥ ನಾಗಸಂಪಿಗೆ      
ಶ್ರೀ ಗುರುಪ್ರಸಾದ ಆಚರ್ಯ
ಶ್ರೀ ಸತ್ಯನಾರಾಯಣಆಚಾರ್ಯ

ಶ್ರೀ ಭಂಡಾರಕೇರಿ ಶ್ರೀಪಾದರಿಂದ ವಿದ್ವತ್ ಸನ್ಮಾನ
ಶ್ರೀ ವಿದ್ಯೇಶತೀರ್ಥರು ಪೀಠಾರೋಹಣ ರಜತಮಹೋತ್ಸವದ ಅಂಗವಾಗಿ ಇಪ್ಪತ್ತೇಳು ವಿದ್ವಾಂಸರಿಗೆ ತಲಾ ಇಪ್ಪತ್ತೈದು ಸಹಸ್ರರೂ, ಸುವರ್ಣ ಅಂಗುಲೀಕ, ರಜತ ಕಲಶ, ಶಾಲು ಮತ್ತು ಫಲಮಂತ್ರಾಕ್ಷತೆ ನೀಡಿ ಸನ್ಮಾನಿಸಿದರು 
18.2.2006 - ಸನ್ಮಾನಗೊಂಡ ವಿದ್ವಾಂಸರು
ಶ್ರೀ ಮಾಗಡಿ ರಂಗನಾಥ ಆಚಾರ್ಯರು ವಿದ್ವಾನ್, ಮಂತ್ರಾಲಯ ರಾಘವೇಂದ್ರ ಮಠ ''ವಿದ್ಯಾ ವಿಶಾರದಾ''
ಶ್ರೀ ಪ್ರಭಾಕರ ಅಡಿಗ ಶ್ರೀ ಭಂಡಾರಕೇರಿಮಠದ ಚತುರ್ವೇದ ವಿದ್ವಾಂಸರು,ಉಡುಪಿ ''ವೇದರತ್ನಾಕರ''
ಶ್ರೀ ರಾಮನಾಥ ಆಚಾರ್ಯರು ತತ್ವ ಸಂಶೋಧನ ಸಂಸತ್, ಫಲಿಮಾರುಮಠ ''ಚಿಂತನರತ್ನಾಕರ''
ಶ್ರೀ ವೇದವ್ಯಾಸತಂತ್ರಿ ವೇದಾಂತ ಪ್ರಾಧ್ಯಾಪಕರು, ಉಡುಪಿ ಸಂಸ್ಕೃತ ಕಾಲೇಜು ''ಗುರು ವಿದ್ಯಾಮನ್ಯ''
ಶ್ರೀ ಧಾಳಿ ಲಕ್ಷ್ಮೀನರಸಿಂಹ ಭಟ್ ವೇದ-ಪ್ರಯೋಗ ವಿದ್ವಾಂಸರು, ಶಂಕರಮಠ, ಬೆಂಗಳೂರು ''ಶೌತ ರತ್ನಾಕರ್''
ಶ್ರೀ ಕೆ.ಎಸ್.ನಾರಾಯಣಾಚಾರ್ ವಿಶಿಷ್ಠ ಚಿಂತಕರು-ಉಪನ್ಯಾಸಕರು,ಮೈಸೂರು ''ಚಿಂತನ ವಿಚಕ್ಷಣ''
ಶ್ರೀ ಅಕ್ಕಿ ರಾಘವೇಂದ್ರಾಚಾರ್ಯರು ಪ್ರಾಂಶುಪಾಲರು, ಮಂತ್ರಾಲಯ ವಿದ್ಯಾಪೀಠ ''ವಿದ್ಯಾಭರಣ''
ಶ್ರೀ ಕಲ್ಯ ಗೋಪಾಲ ಭಟ್ಟರು ಜ್ಯೀತಿಃಶಾಸ್ತ್ರ-ಧರ್ಮಶಾಸ್ತ್ರ ವಿದ್ವಾಂಸರು, ಉಡುಪಿ ''ಜ್ಯೀತಿ ಇದ್ವದ್ ತಿಲಕ''
ಶ್ರೀ ವಿದ್ಯಾಧೀಶ ಆಚಾರ್ಯರು ಪ್ರಾಧ್ಯಾಪಕರು ಜಯತೀರ್ಥ ವಿದ್ಯಾಪೀಠ, ಉತ್ತರಾದಿ ಮಠ ''ಪರವಿದ್ಯಾ ವಿಚಕ್ಷಣ''

18.2.2006 - ಶ್ರೀಗಳವರಿಂದ ಸನ್ಮಾನಗೊಂಡ ವಿವಿಧಕ್ಷೇತ್ರಗಳ ಗಣ್ಯರು

ಚಿಂತನ - ಸಂಶೋಧನ - ಸಾಹಿತ್ಯಕ್ಷೇತ್ರ
 ಡಾ. ಚಿದಾನಂದಮೂರ್ತಿ,ಸಾಹಿತಿ ಕನ್ನಡಪರ ಹೋರಾಟಗಾರರು,
''ಚಿಂತನಗಂಗಾಧರ ''
ವೈದ್ಯಕೀಯ ಕ್ಷೇತ್ರ
ಡಾ. ವಿವೇಕಜವಳಿ, ಹೃದಯ ತಜ್ಞರು
''ಹೃತ್ಪದ್ಮ ಭಾಸ್ಕರ''
ಸಮಾಜ ಸೇವೆ - ಶಿಕ್ಷಣರಂಗ
ಡಾ. ಎ.ಹೆಚ್. ರಾಮರಾವ್, ಅಧ್ಯಕ್ಷರು, ನ್ಯಾಷನಲ್ ಶಿಕ್ಷಣ ಸಂಸ್ಥೆಗಳು, ಬೆಂಗಳೂರು
''ಶಿಕ್ಷಣ ಸೇವಾ ವಿಚಕ್ಷಣ''
ಸಂಗೀತ ಕ್ಷೇತ್ರ
''ರಾಜ ಸಂಗೀತ ಶೇಖರ''
ಸಾಮಾಜಿಕಸೇವೆ
ಶ್ರೀ ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಸಂಗ್ರಾಮ ಧುರೀಣ
''ಜನ ಕಲ್ಯಾಣ ಲಕ್ಷಣ''
ಪೂರ್ಣಪ್ರಜ್ಞವಿದ್ಯಾಪೀಠ ನಿರ್ವಹಣಕ್ಷೇತ್ರ
ಶ್ರೀ ಯು. ಕೇಶವ ಭಟ್
''ಧಕ್ಷತಾಭರಣ''

19.2.2006 - ಸನ್ಮಾನಗೊಂಡ ವಿದ್ವಾಂಸರು

ಶ್ರೀ ವಟ್ಟಂಗಾಡ್ ಹರಿ ಆಚಾರ್ಯರು ಧರ್ಮಜಾಗೃತಿ ಕಾರರು, ಧರ್ಮವೇದಾಂತ ವಿದ್ವಾಂಸರು,ಶ್ರೀ ರಂಗಂ ''ಶಾಸ್ತ್ರ ವಚಸ್ಪತಿ''
ಶ್ರೀ ವಟ್ಟಂಗಾಡು ಹಯಗ್ರೀವ ಆಚಾರ್ಯರು ಶಾಸ್ತ್ರ-ಪ್ರಯೋಗ ವಿದ್ವಾಂಸರು , ಜ್ಞಾನಸತ್ರ ಸಂಚಾಲಕರು, ಉತ್ತರಾದಿಮಠ ''ಪ್ರಯೋಗರತ್ನಾಕರ''
ಶ್ರೀ ಕಟ್ಟಿನರಸಿಂಹಾಚಾರ್ಯರು ಪ್ರಾಧ್ಯಾಪಕರು ಜಯತೀರ್ಥ ವಿದ್ಯಾಪೀಠ, ಉತ್ತರಾದಿ ಮಠ ''ಶಸ್ತ್ರರತ್ನಾಕರ''
ಶ್ರೀ ವೆಂಕಣ್ಣ ಆಚಾರ್ಯರು ಶ್ರೀ ವಿದ್ಯಾಮಾನ್ಯರ ನೆಚ್ಚಿನ ಶಿಷ್ಯರು,ತರ್ಕಪ್ರಾದ್ಯಾಪಕರು,ಮೈಸೂರು ''ವಿದ್ವದ್ ರತ್ನ''
ಶ್ರೀ ಪಾಂಘ್ರಿ ಲಕ್ಷ್ಮಣಾಚಾರ್ಯರು ಭಾಗವತ ಪ್ರಚಾರಕರು, ಧಾರವಾಡ ''ಭಾಗವತ ರತ್ನ''
ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು ವ್ಯಾಸ ಮಧ್ವ ಸಂಶೋಧನ ಪ್ರತಿಷ್ಠಾನ, ಬೆಂಗಳೂರು ''ಜಯತೀರ್ಥ ವಿಚಕ್ಷಣ''
ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಪ್ರಾದ್ಯಾಪಕರು, ಉಡುಪಿ ಸಂಸ್ಕೃತ ಕಾಲೇಜ್,ಪರವಿದ್ಯಾಪ್ರಕಾಶನ ಸ್ಥಾಪಕರು ''ವಿದ್ಯಾಮಧುಕರ''
ಶ್ರೀ ನಾಗೇಂದ್ರ ಪ್ರಸಾದ ಆಚಾರ್ಯರು ಶ್ರೀ ಭಾಗವತಾಶ್ರಮದ, ವಿಶೇಷ ಭಾಗವತ ಪ್ರಚಾರಕರು,ಹೈದರಾಬಾದ್ ''ಶುಕವಿದ್ಯಾಪರಯಣ''
ಶ್ರೀ ಜಾಲಿಹಾಳ ಹನುಮೇಶಾಚಾರ್ಯ ಹರಿಕಥಾಮೃತಸಾರ ಪ್ರಸಾರಕರು ''ಕನ್ನಡ ಅಧ್ಯಾತ್ಮ ವಾಚಸ್ಪತಿ''

19.2.2006 - ಶ್ರೀಗಳವರಿಂದ ''ಸುಕೃತರತ್ನ''ದಿಂದ ಸನ್ಮಾನಗೊಂಡ ವಿವಿಧಕ್ಷೇತ್ರಗಳ ಗಣ್ಯರು

ಶ್ರೀ ಕೆ. ಮುರಳೀರಾವ್, ಉದ್ಯಮಿ, ಚೆನ್ನೈ
ಶ್ರೀ ಕೆ.ಆರ್. ಪ್ರದೀಪ, ಲೆಕ್ಕಪರಿಶೋಧಕರು, ಬೆಂಗಳೂರು
 ಶ್ರೀ ಡಿ.ಎಸ್.ರಂಗನಾಥ , ಬೆಂಗಳೂರು
ಶ್ರೀ ಕೆ.ರಾಘವೇಂದ್ರನ್, ಬೆಂಗಳೂರು
ಶ್ರೀ ಕೆ. ಶ್ರೀಕಾಂತ ಕೆಮ್ತೂರು, ಉದ್ಯಮಿ, ಹುಬ್ಬಳ್ಳಿ
ಶ್ರೀ ಅನಂತ ಕೊಪ್ಪರ್, ಬೆಂಗಳೂರು

20.2.2006 - ಸನ್ಮಾನಗೊಂಡ ವಿದ್ವಾಂಸರು

ಶ್ರೀ ರಾಮಾನುಜ ತಾತಾಚಾರ್ಯರು ಮಣಿಗ್ರಂಥವ್ಯಾಖ್ಯಾಕಾರರು, ಮಾಜಿ ಕುಲಪತಿಗಳು, ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ತಿರುಪತಿ ''ತರ್ಕ ಪಂಚಾನನ''
ಶ್ರೀ ಕೃಷ್ಣಮೂರ್ತಿ ಶಾಸ್ತ್ರಿ ಅದ್ವೈತ ವಿಶಿಷ್ಠ ವಿದ್ವಾಂಸರು, ಚೆನ್ನೈ ''ಅದ್ವೈತವಾದ ವಿಶಾರದ''
ಶ್ರೀ ಮಣಿ ದ್ರಾವಿಡ ಅದ್ವೈತ ವಿಶಿಷ್ಠ ವಾಕ್ಯಾರ್ಥಕೋವಿದರು , ಚೆನ್ನೈ ''ಅದ್ವೈತವಾದ ದಿಗ್ಗಜ''
ಶ್ರೀ ದೇವನಾಥ ಪ್ರಾಧ್ಯಾಪಕರು ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ ''ವಿಶಿಷ್ಠಾದ್ವೈತ ಭಾಸ್ಕರ''
ಶ್ರೀ ಡಿ. ಪ್ರಹ್ಲಾದ ಆಚಾರ್ಯರು ಮಾಜಿಕುಲಪತಿಗಳು, ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ ''ವಾದ ವಿಶಾರದ''
ಶ್ರೀ ಶೇಷಗಿರಿ ಆಚಾರ್ಯರು ಭಾಗವತ ಶುದ್ಧಪಾಠ ಸಂಶೋಧಕರು,ವಾಕ್ಯಾರ್ಥತಜ್ಞರು,ಮೈಸೂರು ''ಭಾಗವತ ಚರ್ಚಾವಿಶರದ''
ಶ್ರೀ ಹಯವದನ ಪುರಾಣಿಕರು ಮಾಜಿ ಪ್ರಾಚಾರ್ಯರು, ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ ''ವಿದ್ಯಾರತ್ನಾಕರ''
ಶ್ರೀ  ಬನ್ನಂಜೆ ಗೋವಿಂದಾಚಾರ್ಯರು ಪ್ರಸಿದ್ಧ ಶಾಸ್ತ್ರ ವ್ಯಾಖ್ಯಾನ ಚತುರರು ,ಉಡುಪಿ ''ವಾದಪ್ರವಚನಾರ್ಯ''
ಶ್ರೀ ಎ.ಹರಿದಾಸ ಭಟ್ಟರು ಪ್ರಾಂಶುಪಾಲರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು ''ವಾದ ಪಂಚಾನನ''


ಸನ್ಮಾನಿತರಿಂದ ಎರಡು ಮಾತುಗಳು
ಶ್ರೀ ಧಾಳಿ ಲಕ್ಷ್ಮೀನರಸಿಂಹ ಭಟ್
ಶ್ರೀ ವಿದ್ಯಾಧೀಶ ಆಚಾರ್ಯರು
ಡಾ. ಚಿದಾನಂದಮೂರ್ತಿ
ಶ್ರೀ ಎಚ್.ಎಸ್. ದೊರೆಸ್ವಾಮಿ
ಡಾ. ಎ.ಹೆಚ್. ರಾಮರಾವ್
ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರು
ಶ್ರೀ ವಟ್ಟಂಗಾಡು ಹಯಗ್ರೀವ ಆಚಾರ್ಯರು
ಶ್ರೀ ಶೇಷಗಿರಿ ಆಚಾರ್ಯರು

ವಿವಿಧ ವಿದ್ವಾಂಸರಿಂದ ವಾಕ್ಯಾರ್ಥ ಗೋಷ್ಠೀ

ವಿಷಯ ''ಈಕ್ಷತ್ಯಧಿಕರಣ''
ಉಪಸ್ಥಿತಿ
 ಶ್ರೀ ವಿಶ್ವೇಶತೀರ್ಥ ಶ್ರೀಪಾದರು
ಮತ್ತು
ಶ್ರೀ ವಿವಿದ್ಯೇಶತೀರ್ಥ ಶ್ರೀಪಾದರು
ಭಗವಹಿಸಿದ ವಿದ್ವಾಂಸರು
1 ಶ್ರೀ ರಾಮಾನುಜ ತಾತಾಚಾರ್ಯರು ಮಣಿಗ್ರಂಥವ್ಯಾಖ್ಯಾಕಾರರು, ಮಾಜಿ ಕುಲಪತಿಗಳು, ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ತಿರುಪತಿ
2 ಶ್ರೀ ಕೃಷ್ಣಮೂರ್ತಿ ಶಾಸ್ತ್ರಿ ಅದ್ವೈತ ವಿಶಿಷ್ಠ ವಿದ್ವಾಂಸರು, ಚೆನ್ನೈ
3 ಶ್ರೀ ಮಣಿ ದ್ರಾವಿಡ ಅದ್ವೈತ ವಿಶಿಷ್ಠ ವಾಕ್ಯಾರ್ಥಕೋವಿದರು , ಚೆನ್ನೈ
4 ಶ್ರೀ ದೇವನಾಥ ಪ್ರಾಧ್ಯಾಪಕರು ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ
5 ಶ್ರೀ ಡಿ. ಪ್ರಹ್ಲಾದ ಆಚಾರ್ಯರು ಮಾಜಿಕುಲಪತಿಗಳು, ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ
6 ಶ್ರೀ ಶೇಷಗಿರಿ ಆಚಾರ್ಯರು ಭಾಗವತ ಶುದ್ಧಪಾಠ ಸಂಶೋಧಕರು,ವಾಕ್ಯಾರ್ಥತಜ್ಞರು,ಮೈಸೂರು
7 ಶ್ರೀ ಹಯವದನ ಪುರಾಣಿಕರು ಮಾಜಿ ಪ್ರಾಚಾರ್ಯರು, ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ
8 ಶ್ರೀ ಎ.ಹರಿದಾಸ ಭಟ್ಟರು ಪ್ರಾಂಶುಪಾಲರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು

ವಾಕ್ಯಾರ್ಥ ಗೋಷ್ಠೀ ಚಿತ್ರಗಳು
                                    ೧೦
ಗ್ರಂಥ ಬಿಡುಗಡೆ


ಶ್ರೀ ತೀರ್ಥ ಪ್ರಬಂದ (ಸಂಸ್ಕೃತ ವ್ಯಾಖ್ಯಾನ ) ಬಿಡುಗಡೆ
       
ಸುವರ್ಣಸಂದೇಶ ಗ್ರಂಥ ಬಿಡುಗಡೆ

       
ಪ್ರಥಮ ಸೋಪಾನ ಗ್ರಂಥ ಬಿಡುಗಡೆ
       
ಅನುಗ್ರಹವಚನ 
ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು
ಶ್ರೀ ವಿದ್ಯೇಶತೀರ್ಥ  ಶ್ರೀಪಾದರು
ಶ್ರೀ ಮತ್ಸುಶಮೀಂದ್ರ ತೀರ್ಥರು
ಶ್ರೀ ವಿದ್ಯಾಧೀಶ ತೀರ್ಥರು        
ಶ್ರೀ ವಿಶ್ವೇಶತೀರ್ಥ ಶ್ರೀಪಾದರು

ಶ್ರೀಪಾದರುಗಳಿಂದ  ಶ್ರೀ ವಿದ್ಯಾಧೀಶ ತೀರ್ಥರಿಗೆ
ಅಭಿನಂದನೆಗಳು
ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ಅಭಿನಂದನೆ
ಶ್ರೀ ವಿದ್ಯೇಶತೀರ್ಥ  ಶ್ರೀಪಾದರು            
ಶ್ರೀ ಮತ್ಸುಶಮೀಂದ್ರ ತೀರ್ಥರು

ಮುಖ್ಯ ಅತಿಥಿಗಳ ಭಾಷಣ
ಡಾ|| ಎಂ.ಆರ್.ವಿ. ಪ್ರಸಾದ್ ರಭಾಷಣ

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಂಗೀತ ಗೋಷ್ಠಿ : ಶ್ರೀ ಆರ್.ಕೆ. ಪದ್ಮನಾಭ ಹಾಗೂ ಬಳಗ
ನೃತ್ಯ ರೂಪಕ : ನೃತ್ಯಗಂಗಾ ತಂಡ , ಬೆಂಗಳೂರು
                                    ೧೦    ೧೧    ೧೨    ೧೩        ೧೫    ೧೬    ೧೭
ವೇದಿಕೆಯಮೇಲಿನ ದೃಶ್ಯಗಳು
        ೨        ೩                                                        ೧೦        ೧೨

ಸಭಾಭವನದ ದೃಶ್ಯಗಳು
                                                       


ಗುರುವಂದನಾ ಕಾರ್ಯಕ್ರಮ
1 2 3 4 5 6 7 8 9 10 11 12 13 14 15 16 17 18 19 20 21 22 23 24 25 26
ಪೀಠಾರೋಹಣ ಮತ್ತು ವಿದ್ಯಾಭ್ಯಾಸ
1 2 3 4 5 6 7 8 9 10 11 12 13
ರಾಮನವಮಿ ಉತ್ಸವ
1 2 3 4 5 6 7 8 9 10 11 12 13 14 15 16 17 18
ಚಾತುರ್ಮಾಸ್ಯವ್ರತ
1 2 3 4 5 6 7 9 10 12 13 14 15 16
ಸಾಧನೆಗಳು
1 2 3 4 5 6 7 8 9 10 11
ಶ್ರೀಮಠದ ಪೂಜಾಮೂರ್ತಿಗಳು ೧
1 2 3 4 5 6 7 8 9 10 11 12 13 14 15 16 17 18 19
ಶ್ರೀಮಠದ ಪೂಜಾಮೂರ್ತಿಗಳು ೨ (ಬಾರ್ಕೂರು)
1 2 3 4 5 6 7 8 9 10 11 12 13 14 15 16 17 18 19 20 21 22 23
ಬಾರ್ಕೂರಿನ ವಿದ್ಯಾಮಾನ್ಯರ ಬೃಂದಾವನ
1 2 3 4 5
ಶ್ರೀಗಳ ಭಾವಚಿತ್ರಗಳು
1 2 3 4 5 6 7 8 9 10 11 12 13 14 15 16 17 18 19 20