ಶ್ರೀವಿದ್ಯಾಮಾನ್ಯ - ವಿಶ್ವೇಶಭವನದ ಉದ್ಘಾಟನೆ,
ದ್ವಿತೀಯ ಸುಧಾಮಂಗಳ ಮಹೋತ್ಸವ ಮತ್ತು
ಸತ್ಯಾಮೃತ ಹೋಮ


ಶ್ರೀ ಮಧ್ವಾಚಾರ್ಯರ ಸತ್ಯತೀರ್ಥ ಸಂಸ್ಥಾದ ಪೀಠಾಧೀಶರಾದ ಶ್ರೀಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು,
ತಮ್ಮಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಸ್ವಾಧ್ಯಾಯಪ್ರವಚನರೂಪತಪೋಭೂಮಿ ಹಾಗೂ ಪೇಜಾವರ ಶ್ರೀಪಾದರ ಗುರುಕುಲವಾಗಿದ್ದ
ಬಾರಕೂರಿನ ಮೂಲ ಭಂಡಾರಕೇರಿ ಮಠದಲ್ಲಿ ಈಗಾಗಲೇ ಶ್ರೀವಾದಿರಾಜತೀರ್ಥ ಶ್ರೀಪಾದಂಗಳವರ ಸಹೋದರರೂ, ಯುಕ್ತಿಮಲ್ಲಿಕಾ
ವ್ಯಾಖ್ಯಾನಕಾರರೂ ಆದ ಶ್ರೀ ಸುರೋತ್ತಮತೀರ್ಥರ ಮೂಲ ಬೃಂದಾವನದ ಜೀರ್ಣೋದ್ಧಾರ ಕಾರ್ಯವನ್ನು ನೆರವೇರಿಸಿದ್ದಾರೆ.
ಪ್ರಕೃತ, ಮಠದ ಜೀರ್ಣೋದ್ಧಾರ ಪೂರ್ಣಗೊಂಡಿದ್ದು, ಪಾಠ-ಪ್ರವಚನ ಹಾಗೂ ಧರ್ಮಕಾರ್ಯಗಳಿಗಾಗಿ ಸಿದ್ಧಪಡಿಸಿದ
"ಶ್ರೀವಿದ್ಯಾಮಾನ್ಯ - ವಿಶ್ವೇಶ ಭವನ "    
 

ವನ್ನುಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.

ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಅನೇಕ ವರ್ಷಗಳಿಂದ ನಾಗೇಂದ್ರಾಚಾರ್ಯ ಹಾಗೂ ಸುಂದರರಾಯರಿಗೆ
ಶ್ರೀಮನ್ನ್ಯಾಯಸುಧಾ
ಪಾಠಹೇಳಿದ್ದು, ಅದರ ಮಂಗಲ ಮಹೋತ್ಸವವೂ ಈ ಸಂದರ್ಭದಲ್ಲಿ ನಡೆಯಲಿದೆ.
ಅನೇಕ ಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ಸುಧಾಧ್ಯಯನ ಮಾಡಿದ ನೂರು ಜನ ವಿದ್ವಾಂಸರು
ಸರ್ವಮೂಲ-ಭಾಗವತ-ಯುಕ್ತಿಮಲ್ಲಿಕಾ
ಪವಿತ್ರಗ್ರಂಥಗಳ ಪ್ರವಚನ ಹಾಗೂ ಪಾರಾಯಣವನ್ನು ನಡೆಸಿಕೊಡಲಿದ್ದಾರೆ. ಅಪರೂಪದ
ಸತ್ಯಾಮೃತ ಹೋಮ (ಬ್ರಹ್ಮಸೂತ್ರಗಳ ಹೋಮ)
ವನ್ನು ಹಮ್ಮಿಕೊಳ್ಳಲಾಗಿದೆ. ಮೂರುದಿನಗಳ ಈ ಜ್ಞಾನಸತ್ರದಲ್ಲಿ ಸುಜನರಿಗೆಲ್ಲಾ ಆದರದ ಸ್ವಾಗತವನ್ನು ಕೋರಲಾಗಿದೆ.


ವ್ಯವಸ್ಥಾಪಕರು,
ಶ್ರೀಭಂಡಾರಕೇರಿ ಮಠ



ಕಾರ್ಯಕ್ರಮಗಳ ವಿವರ
ದಿನಾಂಕ 26-04-2008, ಪ್ರಾತಃ 9-00 ರಿಂದ 1-00

ಶ್ರೀವಿದ್ಯಾಮಾನ್ಯ - ವಿಶ್ವೇಶ ಭವನದ ಉದ್ಘಾಟನೆ ಹಾಗೂ ಆಶೀರ್ವಚನ
ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ, ಊಡುಪಿ

ಸಾನಿಧ್ಯ ಹಾಗೂ ಆಶೀರ್ವಚನ
ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠ,

ಶ್ರೀಮನ್ನ್ಯಾಯಸುಧಾನುವಾದ
ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಶ್ರೀ ಭಂಡಾರಕೇರಿ ಮಠ,

ಮುಖ್ಯ ಅತಿಥಿಗಳು
ಡಾ| ವಿ.ಎಸ್.ಆಚಾರ್ಯ, ಮಾಜಿ ಮಂತ್ರಿಗಳು, ಕರ್ನಾಟಕ ಸರಕಾರ

ಶ್ರೀಮನ್ನ್ಯಾಯಸುಧಾನುವಾದ :
ಶ್ರೀ ಜಿ.ನಾಗೇಂದ್ರಾಚಾರ್ಯ ಮತ್ತು ಶ್ರೀ ಸುಂದರರಾವ್

ಸ್ವಾಗತ: ಶ್ರೀ ಪಿ. ನವರತ್ನ
ವಿದ್ವಾಂಸರಿಂದ ಉಪನ್ಯಾಸ
ಪ್ರೋ | ಕೆ. ಹಯವದನ ಪುರಾಣಿಕ ಅರ್ಥೋಯಂ ಬ್ರಹ್ಮಸೂತ್ರಾಣಾಮ್
ಪ್ರೋ | ಡಿ. ಪ್ರಹ್ಲಾದಾಚಾರ್ಯ ಭಾರತಾರ್ಥನಿರ್ಣಯಃ
ಪ್ರೋ | ಶೇಷಗಿರಿ ಆಚಾರ್ಯ ವೇದಾರ್ಥಪರಿಬೃಂಹಿತಃ
ಪ್ರೋ | ಹರಿದಾಸ ಭಟ್ ಪುರಾಣಾನಾಂ ಸಾರರೂಪಃ
ಪ್ರೋ | ಡಿ. ರಾಮಾಚಾರ್ಯ ಮುಕ್ತತಾರತಮ್ಯ
ಡಾ | ಸಿ.ಹೆಚ್ . ಶ್ರೀನಿವಾಸಮೂರ್ತಿ ವಿಶೇಷಸಮರ್ಥನಮ್
ಡಾ | ಆನಂದತೀರ್ಥಾಚಾರ್ಯ ನಾಗಸಂಪಿಗೆ ಗಾಯತ್ರೀಭಾಷ್ಯರೂಪೋಸೌ
ವಿ | ಗುರುರಾಜ ಮಠದ ಆನಂದಮಯಾಧಿಕರಣೇ ಪರಭಾಷ್ಯವಿಮರ್ಶಃ
ವಿ | ಮಳಗಿ ಜಯತೀರ್ಥಾಚಾರ್ಯ ಮಾಯಾಶಬ್ದಾರ್ಥಃ
ವಿ | ನರಸಿಂಹಾಚಾರ್ಯ ಕೊರ್ಲಹಳ್ಳಿ ನೇಹನಾನಾಸ್ತಿ ಕಿಂಚನ
 
ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಂದ ವಿದ್ವತ್ ಸಮ್ಮಾನ
ತೀರ್ಥಪ್ರಸಾದ


ವಿದ್ವಾಂಸರಿಂದ ಉಪನ್ಯಾಸ ಸಂಜೆ 4-00 ರಿಂದ 6-30
ಅಧ್ಯಕ್ಷತೆ
ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠ

ದಿವ್ಯಸಾನಿಧ್ಯ
ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ,
ವಿದ್ವಾಂಸರಿಂದ ಉಪನ್ಯಾಸ
ವಿ | ಖೇಡ ಕೃಷ್ಣಾಚಾರ್ಯ ದಾಸಸಾಹಿತ್ಯದಲ್ಲಿ ಶ್ರೀಕೃಷ್ಣ
ಡಾ | ವಾದಿರಾಜಾಚಾರ್ಯ ಮಂತ್ರಾಲಯ ಓಂಕಾರಃ ಪಂಚಪ್ರಯೋಜನಃ
ವಿ | ಕಡಪ ರಾಘವೇಂದ್ರಾಚಾರ್ಯ ತ್ರಿಂಶತ್ ಪಂಚಾವಧಿದ್ಯೋ (ಕೃ.ಚಾ.ಮಂ.ಶ್ಲೋ.18)
ವಿ | ಪುರಾಣಿಕ ಸುಬ್ರಹ್ಮಣ್ಯಾಚಾರ್ಯ ಸುಧಾಪರಿಮಳದ ವೈಶಿಷ್ಟ್ಯ
ವಿ | ರಘುಪತಿ ಉಪಾಧ್ಯಾಯ ಮುಷ್ಟಿಸೃಷ್ಟಿ
ಡಾ | ಗುರುರಾಜ ಗುಡಿ ಅಥಣಿ ಭಾಗವತತಾತ್ಪರ್ಯದ ಅನನ್ಯ ಕೊಡುಗೆ
ಡಾ | ಚತುರ್ವೇದಿ ವೇದವ್ಯಾಸಾಚಾರ್ಯ ಬೃಹತೀಸಹಸ್ರದ ಮಹತ್ವ
ವಿ | ಮೊಕಾಶಿ ಮಧ್ವಾಚಾರ್ಯ ಉಪಾಸಿತಾ ಭೇದಕೃತೋ ಹರಂತ್ಯಘಮ್
ಪ್ರೋ | ವೆಂಕಟೇಶ ಬಾಯರಿ
ಸಂಧ್ಯಾಧಿಕರಣ
ವಿ | ಟಿ.ಎಸ್. ರಾಘವೇಂದ್ರನ್ ವಿಶ್ವಸತ್ಯತ್ವಸಮರ್ಥನೆ


ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಂದ ವಿದ್ವತ್ ಸಮ್ಮಾನ

ವಂದನಾರ್ಪಣೆ : ಶ್ರೀ ಸುಂದರರಾವ್

ಸಂಜೆ 6-30  ರಿಂದ 8-00

ದಾಸರ ಪದಗಳ ಸಂಕೀರ್ತನೆ : ಶ್ರೀ ಮೈಸೂರು ರಾಮಚಂದ್ರಾಚಾರ್ಯ



ದಿನಾಂಕ 27-04-2008, ಪ್ರಾತಃ 8-30 ರಿಂದ 12-30

ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ

ಅಧ್ಯಕ್ಷತೆ
ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ, ಊಡುಪಿ
ದಿವ್ಯೋಪಸ್ಥಿತಿ
ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠ, ಉಡುಪಿ
ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ, ಉಡುಪಿ
ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠ, ಉಡುಪಿ
ಶ್ರೀ ಶ್ರೀ ವಿಶ್ವನಂದನತೀರ್ಥ ಶ್ರೀಪಾದರು, ಬೆಂಗಳೂರು
ಶ್ರೀಮನ್ನ್ಯಾಯಸುಧಾನುವಾದ
ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಶ್ರೀ ಭಂಡಾರಕೇರಿ ಮಠ,

ಶ್ರೀಮನ್ನ್ಯಾಯಸುಧಾನುವಾದ :ಶ್ರೀ ಜಿ.ನಾಗೇಂದ್ರಾಚಾರ್ಯ ಮತ್ತು ಶ್ರೀ ಸುಂದರರಾವ್
ಶ್ರೀವೇದವ್ಯಾಸಪೂಜೆ ಹಾಗೂ ಕೃಷ್ಣಾರ್ಪಣ
ಶ್ರೀಮಠದಿಂದ ಶ್ರೀ ಶ್ರೀ ಪಾದರಿಗೆ ಗೌರವಸಮರ್ಪಣೆ ಹಾಗೂ ತೀರ್ಥಪ್ರಸಾದ


ವಿದ್ವಾಂಸರಿಂದ ಉಪನ್ಯಾಸ ಸಂಜೆ 4-00 ರಿಂದ 7-00
ಅಧ್ಯಕ್ಷತೆ
ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರಮಠ, ಉಡುಪಿ

ಸಾನಿಧ್ಯ
ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಶ್ರೀ ಭಂಡಾರಕೇರಿ ಮಠ,
ವಿದ್ವಾಂಸರಿಂದ ಉಪನ್ಯಾಸ
ಡಾ | ವ್ಯಾಸನಕೆರೆ ಪ್ರಭಂಜನಾಚಾರ್ಯ ಸರ್ವೇ ವಿಮೋಹಿತಧಿಯಃ
ವಿ | ಆಲೂರು ಶ್ರೀನಿವಾಸಾಚಾರ್ಯ ವ್ಯವಹಾರಭಿದಾಪಿ......ಚೋದ್ಯಪರಮ್
ವಿ | ನರಸಿಂಹಾಚಾರ್ಯ ಕಟ್ಟಿ ಐಕ್ಯವಾಕ್ ಸಮ್ಯಕ್ ಸಾವಕಾಶಾ
ವಿ | ವಾದಿರಾಜಾಚಾರ್ಯ ಎಲ್.ಎಸ್. ಯತ್ರ ಹಿ ದ್ವೈತಮಿವ ಭವತಿ
ವಿ | ಕೃಷ್ಣಾಚಾರ್ಯ ಉಪಾಧ್ಯಾಯ ಸರ್ವಾಗಮೇಷು (ಮ.ತಾ.ನಿ. 20-18)
ವಿ | ವಿದ್ಯಾಧೀಶಾಚಾರ್ಯ ಗುತ್ತಲ ಬ್ರಹ್ಮಸೂತ್ರಗಳಲ್ಲಿ ತ್ರಿವಿಧಪ್ರಾಮಾಣ್ಯ (ಅಸಾಧಾರಣಮಹತ್ವ)
ವಿ | ವೇಂಕಟೇಶಾಚಾರ್ಯ ಶ್ರಿರಂಗಂ ಮತತ್ರಯೋಕ್ತ ಜಗದುಪಾದಾನತ್ವನಿರಾಸ
ಡಾ | ಶ್ರೀನಿವಾಸ ವರಖೇಡಿ ಶಾಬ್ದಾಪರೋಕ್ಷನಿರಾಸ
ವಿ | ಚಿ,ಹೆಚ್. ಬದರೀನಾಥ್
ಆಸ್ತೀತ್ಯೇಕೇ ನಾಯಮತೀತಿ ಚೈಕೇ
ವಿ | ಪಗಡಾಲ ಆನಂದತೀರ್ಥಾಚಾರ್ಯ ರುಕ್ಮಿಣೀ - ಕೃಷ್ಣಸಂವಾದ


ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಂದ ವಿದ್ವತ್ ಸಮ್ಮಾನ
ಹಾಗೂ ವಿಶೇಷಾಹ್ವಾನಿತರ ಸತ್ಕಾರ
Special Invitees who will be felicitated
Sri. K.Murali Rao, Chennai Sri. Shesha Rao, Hyderabad
Sri. Subhas Purohit, Bangalore Sri. Nagaraj, Srirangam
Smt. Shubha & Sri. Ranganath, Bangalore Sri. Srikant Kemtur, Hubli
Sri. Ashok, Hyderabad Sri. K.R.Pradeep
Sri. K.Rama Prasad, Chennai Smt. Usha - Smt. Kamala, Chennai

ವಂದನಾರ್ಪಣೆ : ಶ್ರೀ ಸುಂದರರಾವ್

ಸಂಜೆ 7-00  ರಿಂದ 8-00 ಸಾಂಸ್ಕೃತಿಕ ಕಾರ್ಯಕ್ರಮ

ತಾಳಮದ್ದಳೆ : "ವಾಮನಚರಿತೆ" ಪೂರ್ಣಪ್ರಜ್ಞ ವಿದ್ಯಾಪೀಠದ ಇದ್ವಾಂಸರಿಂದ



ದಿನಾಂಕ 28-04-2008, ಪ್ರಾತಃ 8-30 ರಿಂದ 11-30

ಸತ್ಯಾಮೃತ ಹೋಮ

ದಿವ್ಯೋಪಸ್ಥಿತಿ
ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಶ್ರೀ ಭಂಡಾರಕೇರಿ ಮಠ, ಉಡುಪಿ
ವಿದ್ವಾಂಸರಿಂದ ಉಪನ್ಯಾಸ
ವಿ | ಶ್ರೀರಾಮವಿಟ್ಠಲಾಚಾರ್ಯ ನಿರ್ಗುಣಶ್ರುತಿವಿಮರ್ಶಃ
ವಿ | ನಾಗೇದ್ರಪ್ರಸಾದ್ ಹೈದರಾಬಾದ್ ಚಾರ್ವಾಕನಿರಾಸಃ
ವಿ |ಹೊನ್ನಾಳಿ ಕೃಷ್ಣಾಚರ್ಯ ನಿರ್ದೋಷತ್ವಸಮರ್ಥನೆ
ವಿ | ತಿರುಮಲ ಕುಲಕರ್ಣಿ ಪ್ರಪಂಚೋ ಯದಿ ವಿದ್ಯೇತ
ವಿ | ಜಿ.ಪಿ.ನಾಗರಾಜಾಚಾರ್ಯ ತತ್ತ್ವಮಸಿ
ವಿ | ಖೇಡ ವೇದವ್ಯಾಸಾಚಾರ್ಯ ನ್ಯಾಯಸುಧೋಕ್ತಲಯಕ್ರಮಃ
ವಿ | ಸಗ್ರಿ ರಾಘವೇಂದ್ರ ಉಪಾಧ್ಯಾಯ ಅನಂತಶಬ್ದಾರ್ಥಃ
ಡಾ | ಸುರೇಶಾಚಾರ್ಯ ತ್ರಯಾಣಾಮೇಕಭಾವಾನಾಮ್
ಡಾ | ಸತ್ಯನಾರಾಯಣಾಚಾರ್ಯ
ಭೇದವಾಕ್ಯಾನಾಮನುವಾದಕತ್ವನಿರಾಸಃ
ಡಾ | ಮಾಳಗಿ ರಾಮಾಚಾರ್ಯ ವೇದಾಪೌರುಷೇಯತ್ವಮ್
ವಿ | ವಿಜಯೀಂದ್ರಾಚಾರ್ಯ, ಮೈಸೂರು ಮಧ್ವಸ್ಯ ಪ್ರಾಣತೃತೀಯಾವತಾರತ್ವೇ ಪ್ರಮಾಣಾನಿ
ವಿ | ರಾಜಗೋಪಾಲಾಚಾರ್ಯ ವಿದ್ಯಾತ್ಮನಿ ಭಿದಾ ಬೋಧಃ


ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಂದ ವಿದ್ವತ್ ಸಮ್ಮಾನ ಹಾಗೂ ತೀರ್ಥಪ್ರಸಾದ

ವಿದ್ವಾಂಸರಿಂದ ಉಪನ್ಯಾಸ ಸಂಜೆ 4-00 ರಿಂದ 6-30
ವಿ | ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಸಾಂಕೇತ್ಯಂ ಪಾರಿಹಾಸ್ಯಂ ವಾ
ವಿ | ಮೋಹನಾಚಾರ್ಯ ಸರಸಭಾರತಿಯಲ್ಲಿ ಪ್ರಾಣನ ಮಹಿಮೆ
ವಿ | ಹೆಚ್.ಪಿ. ನಾಗರಾಜಾಚಾರ್ಯ ಸರ್ವಂ ಖಲ್ವಿದಂ ಬ್ರಹ್ಮ
ವಿ | ಐನಾಪುರ ಶ್ರೀನಿವಾಸಾಚಾರ್ಯ ಭಾಗವತದಲ್ಲಿ ಕೃಷ್ಣನ ಬಾಲಲೀಲೆ
ವಿ | ರಂಗನಾಥ ಕಟ್ಟಿ ಜನ್ಮಾಧಿಕರಣೇ ತಟಸ್ಥಲಕ್ಷಣ-ಸ್ವರೂಪಲಕ್ಷಣವಿಮರ್ಶಃ
ವಿ | ಮಾದನೂರು ಪವಮಾನಾಚಾರ್ಯ ಸುಖಹಾನೌ ಕೋ ಮೋಕ್ಷಾಯ ಯತೇತ್ ಪುಮಾನ್
ಡಾ | ಎನ್. ವೇಂಕಟೇಶಾಚಾರ್ಯ ಅನ್ಯತ್ರೈವಪ್ರಸಿದ್ಧಶಬ್ದಸಮನ್ವಯ
ಡಾ | ನರಸಿಂಹಾಚಾರ್ಯ ಪುರೋಹಿತ್ ದ್ವೇಷಿಣಸ್ತಮ ಏವ ತು
ವಿ | ಜಯತೀರ್ಥಾಚಾರ್ಯ, ಹೈದರಾಬಾದ್
ಜೀವ-ಜಡ-ಈಶ್ವರಕರ್ತೃತ್ವವಿಚಾರಃ
ವಿ | ಧೀರೇಂದ್ರಾಚಾರ್ಯ ಸತ್ತಿಗೇರಿ ಬ್ರಹ್ಮವಿತ್ ಬ್ರಹ್ಮೈವ ಭವತಿ
ವಿ | ಕೇಶವ ಭಟ್ ಯು ನೀರಾಜನದಿಂದರ್ಚಿಸು ಮೆಚ್ಚಿಸು
ವಿ | ಕೃಷ್ಣಕುಮಾರಾಚಾರ್ಯ ತಪ್ತಮುದ್ರಾ ಧಾರಣಮ್

ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಂದ ವಿದ್ವತ್ ಸಮ್ಮಾನ

ಸಂಜೆ 7-00  ರಿಂದ 8-00 ಸಾಂಸ್ಕೃತಿಕ ಕಾರ್ಯಕ್ರಮ

ಹರಿಕಥೆ: ಕೀರ್ಥನವಿಶಾರದ ಶ್ರೀ ಗುರುರಾಜ ದಾಸರು, ಶ್ರೀರಂಗಪಟ್ಟಣ



ಬ್ರಹ್ಮಸೂತ್ರಗಳು-ಸರ್ವಮೂಲ-ಭಾಗವತ-ಭಾಗವತತಾತ್ಪರ್ಯ-ಮ.ಭಾ.ತಾತ್ಪರ್ಯನಿರ್ಣಯ,
ಇವುಗಳ ಪಾರಾಯಣಕ್ಕಾಗಿ ನಿಯುಕ್ತರಾದ ಆಹ್ವಾನಿತ ವಿಶಿಷ್ಟ ವಿದ್ವಾಂಸರಿಗೆ
ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಂದ ಸನ್ಮಾನ
ಪ್ರೊ | ಕೇಶವ ಬಾಯರಿ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ಪ್ರೊ | ವಿಟ್ಠಲದಾಸ ಭಟ್ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ವಿ | ರಘೋತ್ತಮಾಚಾರ್ಯ ನಾಗಸಂಪಿಗೆ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ವಿ | ಎ. ಗುರುಪ್ರಸಾದಾಚಾರ್ಯ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ಡಾ | ಅಕ್ಕಿ ರಾಘವೇಂದ್ರಾಚಾರ್ಯ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ವಿ | ವ್ಯಾಸಮುನಿ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ಪ್ರೊ | ಅನಂತ ತಂತ್ರಿ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ವಿ | ಶಂಕರನಾರಾಯಣ ಆಡಿಗ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ಡಾ | ಮಾಧವ ಪಾಂಡುರಂಗೀ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ವಿ | ರಾಮಕೃಷ್ಣಕೇಕುಡ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ಡಾ | ಹೆಚ್. ಸತ್ಯನಾರಾಯಣಾಚಾರ್ಯ 10 ಬಾರಿ ಬ್ರಹ್ಮಸೂತ್ರಗಳ ಪಾರಾಯಣ
ವಿ| ಗೋಪಾಡಿ ರಾಘವೇಂದ್ರ ಭಟ್ ಈಶ-ಕೇನ ಭಾಷ್ಯಗಳು
ವಿ | ಸೀತಾರಾಮ ಭಟ್, ಪಲಿಮಾರು ಮಠ ಕಠ-ಪ್ರಶ್ನ ಭಾಷ್ಯಗಳು
ವಿ | ಅನಂತನಾಭಾಚಾರ್ಯ ಮುಂಡ-ಮಾಂಡೂಕ್ಯ ಭಾಷ್ಯಗಳು
ವಿ | ಗುರುರಾಜ ಜೋಷಿ, ಬೆಳಗಾವಿ ತೈತ್ತಿರೀಯ ಭಾಶ್ಯ
ವಿ | ವೆಂಕಣ್ಣಾಚಾರ್ಯ ಮಹಿಷಿ ಮಹಾಭಾರತತಾತ್ಪರ್ಯನಿರ್ಣಯ 1-2
ವಿ | ರಾಮಾಚಾರ್ಯ ಉಪಾಧ್ಯೆ, ಜಮಖಂಡಿ ಮಹಾಭಾರತತಾತ್ಪರ್ಯನಿರ್ಣಯ 3-4
ವಿ | ನಾರಾಯಣ ಭಟ್, ಚೆನ್ನೈ ಮಹಾಭಾರತತಾತ್ಪರ್ಯನಿರ್ಣಯ 5-6
ವಿ | ಕಡಪ ಧೀರೆಂದ್ರಾಚಾರ್ಯ ಮಹಾಭಾರತತಾತ್ಪರ್ಯನಿರ್ಣಯ 7-8
ವಿ | ಕಡ್ಡಿ ಬದರೀನಾರಾಯಣಾಚಾರ್ಯ ಮಹಾಭಾರತತಾತ್ಪರ್ಯನಿರ್ಣಯ 9-10
ಡಾ | ಡಿ.ಪಿ. ಮಧುಸೂದನಾಚಾರ್ಯ ಮಹಾಭಾರತತಾತ್ಪರ್ಯನಿರ್ಣಯ 11-12
ವಿ | ಗುರುಗುಂಡಿ ವಾಸುದೇವಾಚಾರ್ಯ ಮಹಾಭಾರತತಾತ್ಪರ್ಯನಿರ್ಣಯ 13-14
ವಿ | ವೆಂಕಟರಮಣ ಉಪಾದ್ಗ್ಯಾಯ ಮಹಾಭಾರತತಾತ್ಪರ್ಯನಿರ್ಣಯ 15-16
ವಿ | ಜಯತೀರ್ಥಾಚಾರ್ಯ ಕೊರ್ಲಹಳ್ಳಿ ಮಹಾಭಾರತತಾತ್ಪರ್ಯನಿರ್ಣಯ 17-18
ವಿ | ಕಡಿಯಾಳಿ ವಾದಿರಾಜ ಉಪಾಧ್ಯಾಯ ಮಹಾಭಾರತತಾತ್ಪರ್ಯನಿರ್ಣಯ 19-20
ವಿ | ವೆಂಕಟರಮಣ ಐತಾಳರು ಮಹಾಭಾರತತಾತ್ಪರ್ಯನಿರ್ಣಯ 21-22
ವಿ | ವೆಂಕಟೇಶ ದೇಶಪಾಂಡೆ ಮಹಾಭಾರತತಾತ್ಪರ್ಯನಿರ್ಣಯ 23-24
ವಿ | ಬಾಟ್ನಿ ರಾಮಚಂದ್ರಾಚಾರ್ಯ ಮಹಾಭಾರತತಾತ್ಪರ್ಯನಿರ್ಣಯ 25-26
ವಿ | ವ್ಯಾಸರಾಜ ಜೋಶಿ ಮಹಾಭಾರತತಾತ್ಪರ್ಯನಿರ್ಣಯ 27-28
ವಿ | ವಿಠಲಾಚಾರ್ಯ ನಂದಳಿಕೆ ಮಹಾಭಾರತತಾತ್ಪರ್ಯನಿರ್ಣಯ 29-30
ವಿ | ಗಣಪತಿ ಭಟ, ಚೆನ್ನೈ ಮಹಾಭಾರತತಾತ್ಪರ್ಯನಿರ್ಣಯ 31-32
ವಿ | ಶ್ರೀನಿವಾಸಾಚಾರ್ಯ ನವರತ್ನ ಭಾಗವತತಾತ್ಪರ್ಯ  1-6 ಸ್ಕಂಧಗಳು
ವಿ | ಪ್ರದೀಪಸಿಂಹಾಚಾರ್ಯ ಭಾಗವತತಾತ್ಪರ್ಯ 7-12 ಸ್ಕಂಧಗಳು
ವಿ | ಶ್ರೀನಿವಾಸಾಚಾರ್ಯ, ಪಲಿಮಾರು ತಂತ್ರಸಾರಸಂಗ್ರಹ ಪಾರಾಯಣ
ವಿ | ಪ್ರವೀಣಕುಮಾರ್ , ಚೆನ್ನೈ ಸದಾಚಾರಸ್ಮೃತಿ-ಯತಿಪ್ರಣವಕಲ್ಪ-ಜಯಂತೀನಿರ್ಣಯ
ವಿ | ಸೂರ್ಯನಾರಾಯಣ ಉಪಾಧ್ಯಾಯ ಕೃಷ್ಣಾಮೃತಮಹಾರ್ಣವ
ವಿ| ಶ್ರೀಕರಾಚಾರ್ಯ, ಹೊಸಪೇಟೆ ಬ್ರಹ್ಮಸೂತ್ರಭಾಷ್ಯ
ವಿ | ವೇದವ್ಯಾಸ ತಂತ್ರಿ ನ್ಯಾಯವಿವರಣ
ವಿ | ವಿಷ್ಣುಮೂರ್ತಿ ಮಂಜಿತ್ತಾಯ ಪ್ರಮಾಣಲಕ್ಷಣ-ಕಥಾಲಕ್ಷಣ
ವಿ |  ಕೃಷ್ಣಮೂರ್ತಿ ಉಪಾಧ್ಯಾಯ ಬ್ರಹ್ಮಸೂತ್ರಗಳು ಹಾಗೂ ಅಣುಭಾಷ್ಯ
ಡಾ | ಪಿ.ಪಿ. ಶ್ರೀಧರ ಉಪಾಧ್ಯಾಯ ತತ್ತ್ವಸಂಖ್ಯಾನ-ತತ್ತ್ವವಿವೇಕ-ತತ್ತ್ವೋದ್ಯೋತ-ಖಂಡನತ್ರಯ
ವಿ | ಗುರುರಾಜದಾಸರು, ಶ್ರೀರಂಗಪಟ್ಟಣ ಕರುಣಾಸಂಧಿ, ಹರಿಕಥಾಮೃತಸಾರ
ವಿ | ಆನಂದತೀರ್ಥಾಚಾರ್ಯ ಮಹಿಷಿ ತತ್ತ್ವವಿನಿರ್ಣಯ
ವಿ | ಬಲರಾಮ ಭಟ್ ಅನುವ್ಯಾಖ್ಯಾನ
ವಿ | ಸೀತಾರಾಮರಾವ್ ಬೆಮ್ಮತ್ತಿ ಶ್ರೀಮದ್ಭಾಗವತಮ್
ವಿ | ಹಯಗ್ರೀವ ತಂತ್ರಿ ಬ್ರಹ್ಮಸೂತ್ರಗಳು ಹಾಗೂ ಅಣುಭಾಷ್ಯ
ವಿ | ಟಿ. ಗುರುರಾಜ ಉಪಾಧ್ಯಾಯ, ಚೆನ್ನೈ ಪವಮಾನಸೂಕ್ತ
ವಿ | ಸುಶೀಲೇಂದ್ರಚಾರ್ಯ, ಉಡುಪಿ ಯಮಕಭಾರತ
ವಿ | ರಾಘವೇಂದ್ರ ತಂತ್ರಿ ದ್ವಾದಶಸ್ತೋತ್ರ-ಗೀತಾ

ವಿದ್ವಾಂಸರು ನಿರ್ದಿಷ್ಟಭಗದ ಪಾರಾಯಣವನ್ನು ತಮ್ಮ ಮನೆಯಲ್ಲಿ ಆರಂಭಿಸಿ
ಸುಧಾಮಂಗಳ ಸಮಯದಲ್ಲಿ ಸಮಾಪ್ತಿಗೊಳಿಸಿ ಶ್ರೀವೇದವ್ಯಾಸರಿಗೆ ಅರ್ಪಿಸಬೇಕು.

ಶ್ರೀಕೃಷ್ಣಾರ್ಪಣ